ಶ್ರೀ. ಜೈ ಭುವನೇಶ್ವರಿ ಆರ್ಟ್ಸ್ ಲಾಂಛನದಲ್ಲಿ ತಮ್ಮಯ್ಯ-ಕುಮರೇಶ್ಬಾಬು ನಿರ್ಮಾಣದಲ್ಲಿ ಶಿವಪ್ರಭು ನಿರ್ದೇಶಿಸುತ್ತಿರುವ ಕಾಲಭೈರವ ಚಿತ್ರಕ್ಕೆ ಸಕಲೇಷಪುರದಲ್ಲಿ ನಾಯಕ ನಾಯಕಿ ೨೦ ಜನ ನೃತ್ಯಗಾರರೊಂದಿಗೆ ರಂಗು ರಾಚಿದ ಕಣ್ಣು ನಿನ್ನದೇನೆ ನಿಜತಾನೆ ತನ್ನ ದೋಚಿದ ಗಂಡು ಅದು ನೀನೆ ನಿಜತಾನೆ ಈ ಹಾಡನ್ನು ಅರವಿಂದ್ ನೃತ್ಯ ನಿರ್ದೇಶನದಲ್ಲಿ ನಡೆಯಿತು ಈ ಗೀತೆಯನ್ನು ಬರೆದಿರುವವರು ಚಂದನ್ ರಾಜ್. ವಯಸ್ಸು ೧೮, ಕಲಿಕೆ ಪಿಯುಸಿ, ಹಿಂದೆ ಸಿದ್ಲಿಂಗುವಿನಲ್ಲಿ ಮರಿ ಯೋಗಿಯಾಗಿ ಅಭಿನಯ ಚಾರ್ಮಿನಾರ್ನಲ್ಲಿ ಮರಿ ಪ್ರೇಮ್ ಆಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ-ನಾಗೇಶ್ವರ ರಾವ್, ಸಂಗೀತ - ಜೆಸ್ಸಿಗಿಫ್ಟ್, ಸಹನಿರ್ದೇಶನ-ಕಾಂತರಾಜದೇವ, ಸಂಕಲನ-ಅಕ್ಷಯ್ ಪಿ ರಾವ್, ಸಾಹಸ- ರವಿವರ್ಮ, ನಿರ್ವಹಣೆ-ಗಂಡಸಿ ರಾಜು, ತಾರಾಗಣದಲ್ಲಿ- ಯೋಗೀಶ್, ಅಖಿಲಾ ಕಿಶೋರ್, ಮೇಸ್ತ್ರಿ ಬಾಲು, ರಂಗಾಯಣ ರಘು, ಶರತ್ ಲೋಹಿತಾಶ್ವ, ಸುಚೀಂದ್ರ ಪ್ರಸಾದ್, ನೀನಾಸಂ ಅಶ್ವತ್, ಮಾಳವಿಕ, ಸಾಧು ಕೋಕಿಲ, ಮುಂತಾದವರಿದ್ದಾರೆ.